ಶನಿವಾರ, ಮಾರ್ಚ್ 23, 2019

ಶೃಂಗೇರಿ ಮಂಗಳಂ

ಶೃಂಗೇರಿ ಮಂಗಳಂ

ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ||

ಕಾಲಭೈರವಗೆ ಕಾಳಿ ದುರ್ಗಿಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ||

ಮಲ್ಲಿಕಾರ್ಜುನಗೆ ಚೆಲುವ ಜನಾರ್ಧನಿಗೆ
ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ||

ವಿದ್ಯಾರಣ್ಯರಿಗೆ ಗುರು ವಿದ್ಯಾಶಂಕರಗೆ
ವಾಗೇಶ್ವರಿಗೂ ವಜ್ರದೇಹಿ ಗಾರುಡಾಂಜನಯ್ಯನಿಗೆ||

ತುಂಗ ಭದ್ರೆಗೆ ಶೃಂಗ ನಿವಾಸಿನಿಗೆ
ಶೃಂಗೇರಿಯಲ್ಲಿ ನೆಲೆಸಿರುವಂತ ಶಾರದಾಂಬೆಗೆ||

ಶ್ರೀ ಹಯಗ್ರೀವಸ್ತವಮ್

ಶ್ರೀ ಹಯಗ್ರೀವಸ್ತವಮ್...
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ || ೧ ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾಪ್ರವಾಹವತ್ || ೨ ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕುಂಠಕವಾಟೋದ್ಘಾಟನಕ್ಷಮಃ || ೩ ||

ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಮ್ |
ವಾದಿರಾಜಯತಿಪ್ರೋಕ್ತಂ ಪಠತಾಂ ಸಂಪದಾಂ ಪದಮ್ || ೪ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ 
ಹಯಗ್ರೀವಸಂಪದಾಸ್ತೋತ್ರಂ ಸಂಪೂರ್ಣಮ್ ||